ನೀರು ಪ್ರತಿ ಜೀವ ರಾಶಿಯ ಅಭಿನ್ನ ಅಂಗ. ಪ್ರತಿ ಜೇವಿ ಯು ಬದುಕುಬೇಕೆಂದರೆ ನೀರು ಬೇಕು. ಭೂಮಿ ಮೇಲೆ ನೀರು ನೈಜ್ಯ ರೂಪದಲ್ಲಿ ಇದ್ದ ಕಾರಣ ಜೀವಿಗಳು ವಿಕಾಸವಾದವು. ನೀರು ಪ್ರತಿ ಜೀವ ಕೋಶದಲ್ಲಿ ರಾಸಾಯನಿಕ ಕ್ರಿಯೆಗಳ ಮಧ್ಯವರ್ತಿಯಾಗಿ ಜೇವನಕ್ಕೆ ಸಹಾಯಮಾಡುತ್ತದೆ.
ಆದರೆ ಭೂಮಂಡಲದಲ್ಲಿ ಕೇವಲ 3 % ತಿಳಿ ನೀರಿದೆ. ಬಾಕಿ ಎಲ್ಲಾ ಸಮುದ್ರದ ನೀರು. ಸಮುದ್ರದ ನೀರು ಮಾನವನಿಗೆ ಉಪಯುಕ್ತ ವಾಗುವದಿಲ್ಲ. ಶರೀರದ ಕ್ರಿಯೆಗಳಲ್ಲಿ ಸಹಾಯ ವಾಗುವದಿಲ್ಲ.

ಈ ಕಾರಣಗಳಿಂದ ಜಲ ನಮಗೆ ಅತಿ ಅಮೂಲ್ಯವಾದ ಸಂಪನ್ಮೂಲ. ನೀರು ಕುಡಿಯುವುದಕ್ಕೆ , ಸ್ನಾನ ಮಾಡುವುದಕ್ಕೆ ಮತ್ತು ಮಣೆಯ ಎಲ್ಲ ಕೆಲಸಗಳಿಗೆ ಉಪಯೋಗ ಮಾಡುತ್ತೇವೆ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸುವ ಕೆಲಸ ನಮ್ಮದು. ಈ ಅರಿವು ಮೂಡಿದ ಪ್ರತಿ ಮನವನಲ್ಲಿಯು ಆ ಕಾಳಜಿ ಮೂಡಲಿ.

ಧನ್ಯವಾದಗಳೊಂದಿಗೆ,

ಡಾ. ದೀಪಕ್ ಚಿಣಗಿ

Comments